‘ಹೆಬ್ಬುಲಿ’ ರಾಣಿ ಅಮಲಾ ಪಾಲ್‌ ಅರೆಸ್ಟ್‌, ಬಿಡುಗಡೆ… ಕಾರಣ ಏನು ಗೊತ್ತಾ.?

ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ಚಿತ್ರದ ನಟಿ ಅಮಲಾ ಪಾಲ್‌ ತೆರಿಗೆ ತಪ್ಪಿಸಿಕೊಳ್ಳವ ಭರದಲ್ಲಿ ಪೊಲೀಸ್‌ ಅತಿಥಿ ಆಗಿದ್ದರು ಹೆಬ್ಬುಲಿ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಬಹುಬಾಷಾ ಬೆಡಗಿ ಅಮಲಾ ಪಾಲ್‌ ಕಳೆದ ಕೆಲ ದಿನಗಳ ಹಿಂದೆ ಕೋಟಿ ಕೊಟ್ಟು ಕಾರು ಖರೀದಿಸಿದ್ದರು. ಈ ವೇಳೆ ತಪ್ಪು ವಿಳಾಸ ನೀಡಿ ಪಾಂಡಿಚೇರಿಯಲ್ಲಿ ಕಾರನ್ನು ರಿಜಿಸ್ಟರ್‌ ಮಾಡಿಸಿದ್ದರು. ಇದರಿಂದಾಗಿ ಅವರು 20 ಲಕ್ಷ ತೆರಿಗೆ ಹಣ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಕೇರಳದಲ್ಲಿ ಅಮಲಾ ವಿರುದ್ಧ ಪ್ರಕರಣ … Read more

ಚಿತ್ರರಂಗದಲ್ಲಿ 2 ದಶಕ ಪೂರೈಸಿದ ಸುದೀಪ್‌.. ಕಿಚ್ಚನ 22 ವರ್ಷಗಳ ಜರ್ನಿ ಹೇಗಿತ್ತು ಗೊತ್ತಾ..?

ಸ್ಯಾಂಡಲ್‌ವುಡ್‌, ಕಾಲಿವುಡ್‌, ಹಾಗೂ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 22 ವರ್ಷಗಳು ತುಂಬಿವೆ. ಹೌದು, ಸುಮಾರು ಎರಡು ದಶಕಗಳಿಂದ ನಿರಂತರವಾಗಿ ಅಭಿಮಾನಿಗಳನ್ನು ರಂಜಿಸುತ್ತಿರುವ ಸುದೀಪ್‌‌, ಕೋಟ್ಯಾಂತರ ಹೃದಯಗಳ ಚಕ್ರವರ್ತಿಯಾಗಿ ನೆಲೆಸಿದ್ದಾರೆ. ಹೀಗೆ ಅಭಿನಯ ಚಕ್ರವರ್ತಿ ಎನ್ನುವ ಪಟ್ಟ ತನ್ನದಾಗಿಸಿಕೊಂಡಿರುವ ಕಿಚ್ಚ ಸುದೀಪ್‌, ಈಗ ಕನ್ನಡದ ಟಾಪ್‌ ನಟರಲ್ಲೊಬ್ಬರು. ತಮ್ಮ ಸಿನಿಮಾ ಕರಿಯರ್‌ಗೆ 22 ವರ್ಷಗಳ ತುಂಬಿರುವ ಹಿನ್ನೆಲೆಯಲ್ಲಿ ಪತ್ರವೊಂದನ್ನು ಬರೆದು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ ಸುದೀಪ್‌. ಈ ಪತ್ರದಲ್ಲಿ ಅವರ ಮೊದಲ ಚಿತ್ರ, … Read more

ಬಿಗ್ ಬಾಸ್ – 5 ವಿನ್ನರ್ ಯಾರು ಗೊತ್ತಾ.? 1 2 3 ಸ್ಥಾನ ಯಾರಿಗೆ.?

ಬಿಗ್ ಬಾಸ್ ಕನ್ನಡ ಸೀಸನ್ – 5 ಇನ್ನೇನು 4 ದಿನಗಳಲ್ಲಿ ಮುಗಿಯಲಿದೆ, ಈಗಿರುವ ಯಕ್ಷ ಪ್ರಶ್ನೆ, ವಿನ್ನರ್ ಯಾರಾಗಬಹುದು ಅನ್ನೋದು. ವೀಕ್ಷಕರ ಅಭಿಪ್ರಾಯವನ್ನು ಸಂಗ್ರಹಿಸಿ ಹಾಗು ಸರ್ವೆಯಿಂದ ಹೊರಬಂದ ಮಾಹಿತಿಯ ಪ್ರಕಾರ ಯಾರು ವಿನ್ನರ್ ಆಗಲಿದ್ದಾರೆ ಎಂದು ನೋಡೋಣ ಅಲ್ವಾ. ಒಬ್ಬ ಸೇಲ್ಸ್ ಮ್ಯಾನ್ ಆಗಿ ಜೀವನ ನಡೆಸುತ್ತಿರುವ ದಿವಾಕರ್, ಬಿಗ್ ಬಾಸ್ ಪ್ರಾರಂಭದಲ್ಲಿ ಹೆಚ್ಚು ಜನರ ಮನಸ್ಸನ್ನು ಗೆದ್ದಿದ್ದರು. ಆದ್ರೆ ಬರ್ತಾ ಬರ್ತಾ ಅವರ ಸಂಖ್ಯೆ ಕಡಿಮೆಯಾಗುತ್ತಾ ಬಂದು, ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಇದ್ದು, … Read more

‘ಕ್ಯಾಂಡಿ’ ಗೆ ಆಸೆಪಟ್ಟು ಜೈಲು ಸೇರಿದ ಬಡಪಾಯಿ..!

ವಿದೇಶದಿಂದ ಮರಳುವವರು ಅಲ್ಲಿಂದ ಬರುವಾಗ ಚಾಕಲೇಟ್, ಸಿಹಿ ತಿನಿಸುಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ತರುತ್ತಾರೆ. ಸಿಹಿ ತಿನಿಸಿನ ಆಸೆಗೆ ಬಿದ್ದ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಬಡಪಾಯಿ ಪೋರ್ಟರ್ ಒಬ್ಬ ಕದ್ದು ತಿನ್ನಲು ಹೋಗಿ ಇದೀಗ ಜೈಲು ಪಾಲಾಗಿದ್ದಾನೆ. ಇಂತದೊಂದು ಘಟನೆ ಯುಎಇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇಲ್ಲಿ ಪ್ರಯಾಣಿಕರ ಲಗೇಜ್ ಸಾಗಿಸುವ ಕೆಲಸ ಮಾಡುತ್ತಿದ್ದ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ಬಾಯಿ ಚಪಲ ತಾಳಲಾರದೆ ಪ್ರಯಾಣಿಕರ ಲಗೇಜ್ ನಲ್ಲಿದ್ದ ಕ್ಯಾಂಡಿ, ಸಿಹಿ ತಿನಿಸುಗಳನ್ನು ಕದ್ದು … Read more

ವಿಮಾನದಿಂದ ಬಿದ್ದ ಮಾನವ ಮಲವನ್ನು ಫ್ರಿಡ್ಜ್ ನಲ್ಲಿಟ್ರು..!

ಗುರುಗಾಂವ್ ಜಿಲ್ಲೆಯ ಫಾಜಿಲ್ಪುರ್ ನಲ್ಲಿ ಆಕಾಶದಿಂದ ವಸ್ತುವೊಂದು ಕೆಳಗೆ ಬಿದ್ದಿದೆ. ಇದು ಇಡೀ ಇಲಾಖೆಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇದು ಬೀಳುವ ವೇಳೆ ದೊಡ್ಡ ಶಬ್ದ ಬಂದಿದ್ದರಿಂದ ಜನರು ಇದು ಬಾಂಬ್, ಮಿಸ್ಸೈಲ್, ದೊಡ್ಡ ಕಲ್ಲು ಹೀಗೆ ತಮಗೆ ತೋಚಿದ್ದನ್ನು ಹೇಳಿ ಭಯಭೀತರಾಗಿದ್ದಾರೆ. ಇದನ್ನು ಮೊದಲು ನೋಡಿದ ಯಾದವ್ ಎಂಬಾತ ಗ್ರಾಮದ ಮುಖ್ಯಸ್ಥರ ಬಳಿ ಓಡಿ ಬಂದು ವಿಷ್ಯ ತಿಳಿಸಿದ್ದಾನೆ. ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ವಸ್ತು ಬಿದ್ದ ಸ್ಥಳಕ್ಕೆ ನೋಡ ನೋಡುತ್ತಿದ್ದಂತೆ ಜನರ ಗುಂಪೇ ಹರಿದು … Read more

ಸಿನಿಮಾ ಪೂರ್ತಿ ಹೀರೋಗೆ ತನ್ನ ಮೈ ಮುಟ್ಟಲು ಬಿಡದ ಟಾಪ್ ಹೀರೋಯಿನ್ ಯಾರು ಗೊತ್ತಾ..?

ತನ್ನ ಲವ್ ಸ್ಟೋರೀಸ್ ಹಾಗು ಲಿಪ್ ಲಾಕ್ ಗಳಿಂದಲೇ ಬಾರೀ ಸದ್ದು ಮಾಡುತ್ತಿದ್ದ ನಟಿ ನಯನತಾರ, 3 – 4 ಪ್ರೇಮಾಯನಗಳನ್ನು ಮುಗಿಸಿ ಈಗ ಡೈರೆಕ್ಟರ್ ವಿಜ್ನೇಶ್ ಜೊತೆ ರಹಸ್ಯವಾಗಿ ಮದುವೆಯಾಗಿದ್ದಾರಂತೆ. ಹಾಗೆ ರಹಸ್ಯವಾಗಿ ವಿಜ್ನೇಶ್ ಜೊತೆ ಸಂಸಾರ ಕೂಡ ನಡೆಸುತ್ತಿದ್ದಾರಂತೆ. ಬಾರೀ ಅವಕಾಶಗಳು ಬರುತ್ತಿದ್ದ ಕಾರಣ ಮದುವೆಯನ್ನು ರಹಸ್ಯವಾಗಿಟ್ಟು ಕೆಲವು ದಿನ ಚಿತ್ರರಂಗದಲ್ಲಿ ಉಳಿಯಲು ಈ ನಟಿ ನಿರ್ಧರಿಸಿದ್ದಾರೆ. ಹಾಗಾಗಿ ಈಕೆ ನಿರ್ಮಾಪಕರಿಗೆ ಬಾರೀ ಕಂಡೀಶನ್ಸ್ ಇಡುತ್ತಿದ್ದಾರಂತೆ. ನೋ ರೋಮ್ಯಾನ್ಸ್, ನೋ ಎಕ್ಷ್ ಪೋಸ್, ನೋ … Read more

ನಿಮಗೆ ಯಾಕೆ ಬೇಕು ಇಲ್ಲದ ಉಸಾಬರಿ ಎಂದು ಒಳ್ಳೆ ಹುಡುಗ ಉಗಿಸಿಕೊಂಡಿದ್ದು ಯಾಕೆ?

ಸ್ಯಾಂಡಲ್ವುಡ್ ನಲ್ಲಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರ ಪೈಕಿ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಕೂಡ ಒಬ್ಬರು. ಆದರೆ ಇದೀಗ ತಮಗೆ ಸಂಬಂಧಪಡದ ವಿಷಯದ ಬಗ್ಗೆ ಮಾತನಾಡಿ ಜಾದಿಸಿಕೊಂಡಿದ್ದಾರೆ. ಹಿಂದೂ ಸಂಘಟನೆ ಮುಖ್ಯಸ್ಥ ಪ್ರವೀಣ್ ತೊಗಾಡಿಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿ, ನಂತರ ತನ್ನನ್ನು ಎನ್ ಕೌಂಟರ್ ಮಾಡಲು ಯೋಜನೆ ನಡೆದಿತ್ತು ಎಂದು ಆರೋಪಿಸಿದ್ದರು. ಇದರ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡ ಪ್ರಥಮ್ ಬಿಜೆಪಿ ಪರ ಮಾತನಾಡಿದ್ದಾರೆ.  ಪ್ರವೀಣ್ ತೊಗಾಡಿಯ ಈ … Read more

‘ನಾವು ಐದು ಮಂದಿಯೊಂದಿಗೆ ಸಹಕರಿಸಿದರೆ’ ಸ್ಯಾಂಡಲ್ವುಡ್ ನಟಿಯ ಹೊಸ ಬಾಂಬ್

ಸ್ಯಾಂಡಲ್ವುಡ್ ಸೇರಿದಂತೆ ಬಹುಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಖ್ಯಾತ ನಟಿ ಶ್ರುತಿ ಹರಿಹರನ್, ತಮಗೆ ನಿರ್ಮಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ.  ಹೈದರಾಬಾದ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಶ್ರುತಿ ಹರಿಹರನ್ ತಮಗಾದ ಅನುಭವವನ್ನು ಹೇಳಿಕೊಂಡಿದ್ದು, 18ನೇ ವಯಸ್ಸಿನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಆಗಿನ್ನೂ ಶ್ರುತಿ ಹರಿಹರನ್ ನೃತ್ಯಗಾತಿಯಾಗಿದ್ದರು. ಆಗ ನಿರ್ಮಾಪಕರೊಬ್ಬರು ಮಂಚಕ್ಕೆ ಕರೆದಿದ್ದಾರೆ. ತಾವು 5 ಮಂದಿ ಇದ್ದು ನಮ್ಮೊಂದಿಗೆ ಸಹಕರಿಸಿದರೆ, ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಆಮಿಷವೊಡ್ಡಿದ್ದಾರೆ. ಇದಕ್ಕೆ ಶ್ರುತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. … Read more

ವಿವಾಹಕ್ಕೂ ಮುನ್ನ ಗರ್ಭಿಣಿಯಾದ ಬಾಲಿವುಡ್ ತಾರೆಯರು.

ಬಾಲಿವುಡ್ ಚಿತ್ರರಂಗದ ಬಹಳಷ್ಟು ನಟಿಯರು ಅಫೇರ್ ಗಳನ್ನಿಟ್ಟುಕೊಳ್ಳುವುದು ಹೊಸದೇನಲ್ಲ. ಕೆಲ ಅಫೇರ್ ಗಳು ಅಷ್ಟೇ ಬೇಗನೆ ಅಂತ್ಯಗೊಳ್ಳುತ್ತದೆ. ಅನೇಕ ತಾರೆಯರು ತಾವು ಪ್ರೀತಿಸಿದವರೊಂದಿಗೆ ಸಂಬಂಧವನ್ನಿಟ್ಟುಕೊಂಡು ಗರ್ಭಿಣಿಯಾದ ಬಳಿಕ ತರಾತುರಿಯಲ್ಲಿ ವಿವಾಹವಾಗಿರುವ ಬಹಳಷ್ಟು ಉದಾಹರಣೆಗಳಿದ್ದು, ಅವುಗಳಲ್ಲಿ ಕೆಲ ಸೆಲೆಬ್ರಿಟಿಗಳ ವಿವರ ಇಲ್ಲಿದೆ ನೋಡಿ. ಬಾಲಿವುಡ್ ನಲ್ಲಿ ಮದುವೆಗೂ ಮುನ್ನ ತಾನು ಗರ್ಭಿಣಿಯಾಗಿದ್ದೇನೆ ಎಂದು ಪ್ರಥಮವಾಗಿ ಬಹಿರಂಗವಾಗಿ ಘೋಷಿಸಿದ್ದು ನಟಿ ಶ್ರೀದೇವಿ. ಅದಾಗಲೇ ವಿವಾಹವಾಗಿದ್ದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ ಶ್ರೀದೇವಿ ಮದುವೆಯಾಗುವ ವೇಳೆ … Read more

ವಿಚಿತ್ರವಾಗಿದೆ ಬೆಂಗಳೂರಿನ ಯುವತಿಯರಿಬ್ಬರ ಲವ್ ಸ್ಟೋರಿ

ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪರಿಚಿತಳಾದ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ, ಮತ್ತೊಬ್ಬ ಯುವತಿ ಮನೆ ಬಿಟ್ಟು ಹೋದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೇಸ್ ಬುಕ್ ಮೂಲಕ ಮಹಾರಾಷ್ಟ್ರ ಮೂಲದ ಯುವತಿಯೊಂದಿಗೆ ಗೆಳತನ ಬೆಳೆಸಿದ ಬೆಂಗಳೂರಿನ ಯುವತಿ, ಆಕೆಯನ್ನೇ ಮದುವೆಯಾಗುವುದಾಗಿ ಮನೆಯಲ್ಲಿ ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಬೈದಾಡಿದ್ದರಿಂದ ಯುವತಿ ಮನೆ ಬಿಟ್ಟು ಹೋಗಿದ್ದಾಳೆ. ಮಹಾರಾಷ್ಟ್ರದ ಯುವತಿಯನ್ನು ಮದುವೆಯಾಗುವುದಾಗಿ ಆಕೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ನೊಂದ ಪೋಷಕರು ಕೋರಮಂಗಲ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ … Read more