ಎಲ್ಲಾ ಕಳೆದುಕೊಂಡು ಅನಾಥೆಯಾಗಿ ಬೀದಿಗೆ ಬಂದ ಈ ಟಾಪ್ ನಟಿ ಯಾರು ಗೊತ್ತಾ.?

ಸಾರಿಕಾ, ಒಂದು ಕಾಲದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಟಾಪ್ ನಟಿಯಾಗಿ ನೆಲೆಯೂರಿದ್ದ ನಟಿ, ಬಾರೀ ಬೇಡಿಕೆಯಲ್ಲಿರುವಾಗಲೇ ಕಮಲ್ ಹಾಸನ್ ರನ್ನು ಪ್ರೀತಿಸಿ ಮದುವೆಯಾದ ಸಾರಿಕಾ, ಚಿತ್ರರಂಗದಿಂದ ದೂರ ಆಗಿ ಸಂಸಾರದಲ್ಲಿ ತೊಡಗಿಸಿಕೊಂಡರು. ಕಮಲ್ ಮತ್ತು ಸಾರಿಕಾಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟುತ್ತಾರೆ, ಅವರೇ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್, ಪೋಷಕರ ಮಾತಿಗೆ ಬೆಲೆ ಕೊಡದೇ ಅವರನ್ನು ಎದುರಿಸಿ ಕಮಲ್ ರನ್ನು ಮದುವೆಯಾಗಿದ್ದರು ಸಾರಿಕಾ.. ಮಕ್ಕಳು ಹುಟ್ಟಿದ ಮೇಲೆ ಈ ನಟಿಯ ಜೀವನ … Read more

ಅಗ್ನಿ ಸಾಕ್ಷಿ ಸನ್ನಿದಿ ಅದೃಷ್ಟ ಖುಲಾಯಿಸಿದೆ.. ಹೊಸ ಶೋಗೆ ಈಕೆಯ ಸಂಭಾವನೆ ಎಷ್ಟು ಗೊತ್ತಾ.?

ಕಾಮಿಡಿ ಎಲ್ಲಾ ವರ್ಗದ ಜನರಿಗೆ ಇಷ್ಟವಾಗುತ್ತದೆ ಅದಕ್ಕಾಗಿ ಎಲ್ಲಾ ವಾಹಿನಿಗಳು ಹೆಚ್ಚಾಗಿ ಕಾಮಿಡಿ ಶೋಗಳನ್ನು ಮಾಡುತ್ತವೆ, ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ಮಿಂಚಿ ಹೊಸ ಬಂಪರ್ ಆಫರ್ ನೊಂದಿಗೆ ನಿರೂಪಕಿಯಾಗಿದ್ದಾರೆ ವೈಷ್ಣವಿ ಗೌಡ, ಯಾವ ಶೋ ಗೊತ್ತಾ.? ಇದೇ ತಿಂಗಳ 23 ರಿಂದ ಸುವರ್ಣ ಟಿ.ವಿ ಯಲ್ಲಿ ‘ಭರ್ಜರಿ ಕಾಮಿಡಿ’ ಶೋ ಪ್ರಾರಂಭವಾಗುತ್ತಿದ್ದು, ಈ ಶೋ ತೀರ್ಪುಗಾರರಾಗಿ ದೊಡ್ಡಣ್ಣ, ಡೈರೆಕ್ಟರ್ ಗುರುಪ್ರಸಾದ್ ಹಾಗು ರಾಗಿಣಿ ಇರಲಿದ್ದಾರೆ. ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ವಾರ ಪೂರ್ತಿ ಬಣ್ಣ ಹಚ್ಚಿದರೂ … Read more

ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಹೋರಾಡುತ್ತಿರುವ ಟಾಪ್ ನಟಿ ಯಾರು ಗೊತ್ತಾ.?

ಮನುಷ್ಯ ಪ್ರತಿ ಕ್ಷಣ ಪ್ರಾಣದ ಜೊತೆ ಹೋರಾಡಬೇಕು, ಯಾವ ಕ್ಷಣ ಏನಾದರು ಆಗಬಹುದು, ಅದು ಬಡವ ಇರಲಿ ಶ್ರೀಮಂತ ಇರಲಿ, ಆದ್ರೆ ಈ ನಟಿ ಮಾತ್ರ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಉಳಿವಿಗಾಗಿ ಹೋರಾಡುತ್ತಿದ್ದಾರೆ. ಅವರು ಯಾರು ಗೊತ್ತಾ.? ನಟಿ ಶೀಲಾ ಕೌರ್, ಅಜಯ್ ರಾವ್ ಜೊತೆ ಪ್ರೇಮ್ ಕಹಾನಿ ಚಿತ್ರದಲ್ಲಿ ನಟಿಸಿದ್ದ ಈ ನಟಿ, ಸುಮಾರು 2-3 ವರ್ಷ ದಕ್ಷಿಣ ಭಾರತದ ಟಾಪ್ ನಟಿಯಾಗಿ ಮಿಂಚಿದಳು. ಆದ್ರೆ, ಈಕೆಯ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಅಂತೀರ.. ತೀವ್ರ ಅನಾರೋಗ್ಯಕ್ಕೆ … Read more